ಚಿಕ್ಕೋಡಿ: ವೆಹಿಕಲ್ ರಿಜಿಸ್ಟರ್ ಕ್ಯಾನ್ಸಲ್ ಗೆ ಗರಿ ಗರಿ ನೊಟು ಎನಿಸಿದ ಆರ್ ಟಿ ಓ ಕಛೇರಿ ಸಿಬ್ಬಂದಿ….ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಠ್ಠಣದ ಆರ್ ಟಿ ಓ ಕಛೇರಿಯಲ್ಲಿ ಪ್ರವೀಣ ಹಂಪಣ್ಣವರ ಎಂಬ ಆರ್ ಟಿ ಓ ಕಛೇರಿ ಸಿಬ್ಬಂದಿ ಒರ್ವ ೫೫೦೦ ರೂಪಾಯಿ ಹಣವನ್ನ ರಾಜಾರೊಷವಾಗಿ ಲಂಚ ಸ್ವೀಕರಿಸಿದ ವಿಡಿಯೊ ಒಂದು ಟಿವಿ೩ ಕ್ಯಾಮರೆಗಾ ಸೆರೆಯಾಗಿದೆ.
ಇಷ್ಟೊಂದು ಹಣ ಇವನ ಟೇಬಲ್ ಗೆ ಯಾಕೆ ಹಣ ಬಂತು ಏನಿದು ಸುದ್ದಿ ಪ್ರಸಕ್ತ ವಿದ್ಯಮಾನಗಳಲ್ಲಿ ಆರ್ ಟಿ ಓ ಕಛೇರಿಯಲ್ಲಿ ಲಂಚ ಸ್ವೀಕರಿಸಲು ಗುತ್ತಿಗೆ ಆದಾರದ ಮೇಲೆ ಬಂದ ಕೆಲಸಗಾರರಿಗೆ ಲಂಚ ಸ್ವೀಕರಿಸಲು ಇದೊಂದು ಹೊಸ ಐಡಿಯಾ….ನಾವೋಂದು ವಿಡಿಯೋ ತೊರಸ್ತಿವಿ ನಿಮಗೆ ಇಲ್ಲಿ ಪ್ರವೀಣ್ ಹಂಪಣ್ಣವರ ಎಂಬ ಆರ್ ಟಿ ಓ ಗುತ್ತಿಗೆ ಸಿಬ್ಬಂದಿ ಪ್ರಕಾಶ ಚವ್ವಾಣ ಎಂಬ ಹೆಸರಿನ ಎಜೆಂಟ ಹತ್ತಿರ ೫೫೦೦/- ಲಂಚದ ರೂಪದಲ್ಲಿ ಹಣ ಪಡೆದ ವಿಡಿಯೋ ಇದೀಗ ಟಿವಿ೩ ಗೆ ಲಭ್ಯವಾಗಿದೆ.
ಇನ್ಮೂ ಇಷ್ಟು ರಾಜಾರೊಷವಾಗಿ ಲಂಚ ಸ್ವೀಕರಿಸಿದ ವಿಡಿಯೋ ಆದರಿಸಿ ಗಮನಸಿ ಮೇಲಾಧಿಕಾರಿಗಳು ಹಾಗೂ ಲೊಕಾಯುಕ್ತ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ತಪ್ಪಿಸ್ಥರ ವಿರುದ್ದ ಕಾನೂನಿನ ಸೂಕ್ತ ಕ್ರಮ ಕೈಗೊಂಡು ಜೈಲಿಗಟ್ಟಬೇಕಿದೆ.
ಇಷ್ಟೆಲ್ಲಾ ವಿಡಿಯೋ ದಲ್ಲಿ ಆಡಿಯೋ ಕೇಳಿ ಹಣ ಕೊಟ್ಟವ ಎಜೆಂಟ ಹಣ ಮುಟ್ಟಿದ ತಕ್ಷಣ ಹಣ ಎನಿಸಿದ ನಂತರ ನಮ್ಮ ರಜಿಸ್ಟ್ರೆಶನ್ ಕ್ಯಾನ್ಸಲ ಮಾಡಬೇಕೆಂದು ಹೇಳಿದ ಆಡಿಯೋ ಕೇಳಿ.
ಮೊದಲು ನಂತರ ಈತ ಹೊರಗೆ ಕರೆದು ಕೇಳಿದಾಗ ಹಾ ಹಾ ಅಲ್ಲ ಅದಕ್ಕಲ್ಲ ಅದು ಬೇರೆ ವಿಷಯ ರಿ ಸರ್ ನಮ್ದು ವ್ಯವಹಾರ ಬೇರೆ ಇದೆ ರಿ ಅಂತಾ ರಗಳೆ ರಂಪಾಟ ಮಾತನಾಡಿದ ವಿಡಿಯೋ ಕೂಡಾ ಲಭ್ಯವಿದೆ.
ಮೊದಲು ಲಂಚ ನಂತರ ಹರಿಕಥೆ.